ಬೀದಿಗಳನ್ನು ಸ್ವಚ್ಛ ಮಾಡುವ ಹೆಸರಲ್ಲಿ ಬಡ ವ್ಯಾಪಾರಿಗಳನ್ನು ಬೀದಿಯಿಂದ ಹೊರದೂಡಿ ಬದುಕು ಕಿತ್ತುಕೊಳ್ಳುತ್ತಿರುವ ಕರ್ನಾಟಕ ಸರ್ಕಾರ-ಶಿವಸುಂದರ್
*ಜಸ್ಟ್ ಆಸ್ಕಿಂಗ್*
ಬೀದಿಗಳನ್ನು ಸ್ವಚ್ಛ ಮಾಡುವ ಹೆಸರಲ್ಲಿ…
ಬಡ ವ್ಯಾಪಾರಿಗಳನ್ನು
ಬೀದಿಯಿಂದ ಹೊರದೂಡಿ
ಬದುಕು ಕಿತ್ತುಕೊಳ್ಳುತ್ತಿರುವ…
ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೂ…
ಮತಪಟ್ಟಿಗಳನ್ನು
ಸ್ವಚ್ಛ ಮಾಡುವ ಹೆಸರಲ್ಲಿ…
SIR ಮಾಡಿ
ನಾಗರಿಕತ್ವ ಕಿತ್ತುಕೊಳ್ಳುತ್ತಿರುವ..
ಮೋದಿ ಸರ್ಕಾರಕ್ಕೂ…
ಏನು ವ್ಯತ್ಯಾಸ?
ಎಷ್ಟು ವ್ಯತ್ಯಾಸ?
-ಶಿವಸುಂದರ್


